ವೈರಲ್
-
PUBG Love: PUBG ಆಡುವಾಗ ಶುರುವಾದ ಲವ್ – ಪ್ರೇಮಿಗಾಗಿ ಗಂಡನಿಗೆ ಆಕೆ ಹೇಳಿದ್ದೇನು ಗೊತ್ತಾ..?
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮಹಿಳೆಯೊಬ್ಬಳು ಆನ್ಲೈನ್ ಗೇಮ್ PUBG ಆಡುವಾಗ ಭೇಟಿಯಾದ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಲುಧಿಯಾನ ಮೂಲದ ಶಿವಂ ಎಂಬ ವ್ಯಕ್ತಿ, ಆಕೆಯನ್ನು ಭೇಟಿಯಾಗಲು 1,000 ಕಿಲೋಮೀಟರ್ಗಳಿಗಿಂತ ಹೆಚ್ಚು ಪ್ರಯಾಣ ಮಾಡಿ ಆಕೆಯನ್ನು ಸೇರಿದ್ದಾನೆ. ಇದನ್ನೂ ಓದಿ: ⭕ಮಂಜೇಶ್ವರ: ತಾಯಿಯನ್ನು ಕೊಂದು ಸುಟ್ಟು ಹಾಕಿದ ಪ್ರಕರಣ ಬಂದಾ ಜಿಲ್ಲೆಯ ಆರಾಧನಾ ಎಂಬ ಹೆಸರಿನ ಮಹಿಳೆ 2022 ರಲ್ಲಿ ಮಹೋಬಾದ ಶೀಲು ಎಂಬುವವನ್ನು ಮದುವೆಯಾಗಿದ್ದು, ಇವರಿಬ್ಬರಿಗೆ ಒಂದೂವರೆ ವರ್ಷದ ಗಂಡು ಮಗುವಿದೆ. ವರದಿಗಳ ಪ್ರಕಾರ, ಮದುವೆಯಾದ…
-
Kundapur: ವಿವಾಹಿತ ಮಹಿಳೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ವಿವಾಹಿತ ಯುವಕನೊಂದಿಗೆ ಎರಡು ಮಕ್ಕಳ ತಾಯಿ ಎಸ್ಕೇಪ್
ಕುಂದಾಪುರ:(ಜೂ.11) ಚರ್ಚ್ ರಸ್ತೆಯ ಕೋಡಿ ಸೇತುವೆ ಬಳಿ ಸ್ಕೂಟಿ ನಿಲ್ಲಿಸಿ ವಿವಾಹಿತ ಎರಡು ಮಕ್ಕಳ ತಾಯಿ ಹೀನಾ ಕೌಸರ್ ಬೆಳ್ಳಂಬೆಳ್ಳಗೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದನ್ನೂ ಓದಿ: ⭕ಗಾಯಕಿ ಮಂಗ್ಲಿ ಬರ್ತ್ಡೇ ಪಾರ್ಟಿಯಲ್ಲಿ ಡ್ರಗ್ಸ್ ವಡೇರ ಹೋಬಳಿ ಗ್ರಾಮದ ವಿಠಲವಾಡಿಯ ನಿವಾಸಿ ಹೀನಾ ಕೌಸರ್ ಆಕೆ ಸ್ಕೂಟಿಯನ್ನು ಸೇತುವೆಯ ಮೇಲಿಟ್ಟು, ನದಿಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು, ಸ್ಕೂಟಿಯಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿತ್ತು. ಅಲ್ಲದೇ ಆಕೆಯ ಚಪ್ಪಲಿ ಕೂಡಾ ಸೇತುವೆಯಲ್ಲಿ ಪತ್ತೆಯಾಗಿತ್ತು. ಸೋಮವಾರ…
-
Raha Kapoor: ಎರಡು ವರ್ಷ ವಯಸ್ಸಿಗೆ ರಾಹಾ ನ ಆಸ್ತಿ ಎಷ್ಟು ಗೊತ್ತಾ..?
Raha Kapoor: ಸಿನಿಮಾ ನಟರಿಗೆ ಅದರಲ್ಲೂ ಯಶಸ್ವಿ ಸಿನಿಮಾ ಕುಟುಂಬಕ್ಕೆ ಸೇರಿದ ಹೊಸ ತಲೆಮಾರಿನವರಿಗೆ ಹಣ ಆಸ್ತಿ ಎಂಬುದು ಲೆಕ್ಕಕ್ಕಿಲ್ಲ. ತಂದೆ, ತಾತ ಅವರುಗಳು ದುಡಿದಿರುವ ಆಸ್ತಿ ಈಗ ನೂರಾರು ಕೋಟಿ ಮೌಲ್ಯದ್ದಾಗಿದ್ದು, ಆರಾಮವಾಗಿ ಕೂತುಂಡು ತಿಂದರೂ ಕರಗದಷ್ಟಿದೆ. ಹೀಗೆ ತಲೆಮಾರುಗಳಿಂದಲೂ ಸಿನಿಮಾ ರಂಗದಲ್ಲೇ ಇದ್ದು, ಸಿನಿಮಾ ನಂಬಿಕೊಂಡೇ ಸಾವಿರಾರು ಕೋಟಿ ಸಂಪಾದಿಸಿರುವ ಜೊತೆಗೆ ದೊಡ್ಡ ಹೆಸರು ಸಹ ಮಾಡಿರುವ ಕುಟುಂಬಗಳಲ್ಲಿ ಮೊದಲ ಸ್ಥಾನ ಕಪೂರ್ ಕುಟುಂಬದ್ದು. ಇದನ್ನೂ ಓದಿ: ⭕ಉಡುಪಿ: ಚಿಲ್ಲರೆ ಇಲ್ಲ ಎಂದಿದ್ದಕ್ಕೆ ಮೆಡಿಕಲ್…
-
Chaitra Kundapura: “ಎರಡು ಕ್ವಾಟರ್ ಕೊಡಿಸಿದರೆ ಯಾರು ಬೇಕಾದರೂ ಒಳ್ಳೆಯವನು ಎನ್ನುತ್ತಾನೆ” – ತಂದೆ ಆರೋಪಕ್ಕೆ ಚೈತ್ರಾ ತಿರುಗೇಟು
Chaitra Kundapura:(ಮೇ.15) ಚೈತ್ರಾ ಕುಂದಾಪುರ ಅವರ ಬಗ್ಗೆ ತಂದೆ ಬಾಲಕೃಷ್ಣ ನಾಯ್ಕ್ ಮಾಡಿದ ಆರೋಪ ಸಂಚಲನ ಸೃಷ್ಟಿ ಮಾಡಿದೆ. ಇತ್ತೀಚೆಗೆ ಚೈತ್ರಾ ಅವರು ವಿವಾಹ ಆದರು. ಆದರೆ, ಈ ಮದುವೆಗೆ ತಮ್ಮನ್ನು ಕರೆದೇ ಇಲ್ಲ ಎಂದು ಬಾಲಕೃಷ್ಣ ಆರೋಪಿಸಿದ್ದಾರೆ. ಅಲ್ಲದೆ, ಚೈತ್ರಾ ಮಾಡಿದ ಮೋಸ-ವಂಚನೆಗಳನ್ನು ಕೂಡ ಅವರು ಬಿಚ್ಚಿಟ್ಟಿದ್ದಾರೆ. ಈ ಆರೋಪಗಳಿಗೆ ಚೈತ್ರಾ ಅವರು ಸ್ಪಷ್ಟನೆ ನೀಡಿದ್ದಾರೆ. ‘ತಂದೆ ಕುಡುಕ’ ಎಂದು ನೇರ ಮಾತುಗಳಲ್ಲಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 🟣ಉಪ್ಪಿನಂಗಡಿ: ಶ್ರೀ ಮಹಾಭಾರತ ಸರಣಿಯ 75ನೇ…