Mon. Jul 21st, 2025

ಕೊಯ್ಯೂರು: ಕಿರಿಯಾಡಿ ಮಾರ್ಗೊಕ್ಕು ನಿವಾಸಿ ಯಶೋಧರ ಅಲ್ಪಕಾಲದ ಅಸೌಖ್ಯದಿಂದ ಸಾವು

ಕೊಯ್ಯೂರು: (ಜು.14) ಕೊಯ್ಯೂರು ಗ್ರಾಮದ ಕಿರಿಯಾಡಿ ಮಾರ್ಗೊಕ್ಕು ನಿವಾಸಿ ಯಶೋಧರ (41)

ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜುಲೈ 13 ರಂದು ನಿಧನರಾದರು.

ಮೃತರು ತಂದೆ ಸಂಜೀವ ಗೌಡ, ತಾಯಿ ರೇವತಿ,ಪತ್ನಿ ರೇವತಿ,ಮಕ್ಕಳು ಯನ್ವಿತ್, ಯದ್ವಿತ್, ಸಹೋದರ, ಸಹೋದರಿ,

ಅಪಾರ ಬಂಧು ಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *