Fri. Apr 11th, 2025

Brijesh Chowta: ಗುರು ಪೂರ್ಣಿಮೆಯ ದಿನ ರಾಮಕೃಷ್ಣ ಮಠಕ್ಕೆ ಭೇಟಿ ನೀಡಿದ ಸಂಸದ ಬ್ರಿಜೇಶ್ ಚೌಟ

ಮಂಗಳೂರು:(ಜು.21) ಶ್ರೀ ಗುರು ಪೂರ್ಣಿಮೆಯ ಶುಭ ಸಂದರ್ಭದ ದಿನ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಬ್ರಿಜೇಶ್ ಚೌಟ ರವರು ಮಂಗಳೂರಿನ ರಾಮಕೃಷ್ಣ ಮಠಕ್ಕೆ ಭೇಟಿ ನೀಡಿ ಠಾಕೂರ್ ಶ್ರೀ ರಾಮಕೃಷ್ಣ ಪರಮಹಂಸರ ಹಾಗೂ ಶಾರದಾ ಮಾ ಅವರ ಪಾದ ಕಮಲಗಳಿಗೆ ಶಿರಬಾಗಿ ನಮನ ಸಲ್ಲಿಸಿದರು.

ಇದನ್ನೂ ಓದಿ: https://uplustv.com/2024/07/21/kuvettu-ಕುವೆಟ್ಟು-ಮಹಾಶಕ್ತಿ-ಕೇಂದ್ರ-ಬಿಜೆಪಿ-ಯುವಮೋರ್ಚಾ

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು