Sat. Apr 19th, 2025

Bengaluru: ಡಿಕೆಶಿಯನ್ನ ಭೇಟಿಯಾದ ಡಿಬಾಸ್ ಪತ್ನಿ – ಭೇಟಿ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು:(ಜು.25) ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ ಇವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ವಿಜಯಲಕ್ಷ್ಮಿ ಯವರು ಡಿಸಿಎಂ ಜೊತೆ ತನ್ನ ಮಗನನ್ನು ತಮ್ಮ ಸ್ಕೂಲ್‌ಗೆ ಸೇರಿಸಿಕೊಳ್ಳುವಂತೆ ಕೇಳಿಕೊಂಡರು.

ಇದನ್ನೂ ಓದಿ: https://uplustv.com/2024/07/25/today-the-dreams-of-this-zodiac-sign-will-come-true/

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಈ ಹಿಂದೆ ದರ್ಶನ್ ಮಗ ನನ್ನ ಸ್ಕೂಲಿನಲ್ಲಿಯೇ ಓದುತ್ತಿದ್ದ, ಹಾಗಾಗಿ ಮತ್ತೆ ಸ್ಕೂಲಿಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಮಕ್ಕಳ ಭವಿಷ್ಯದ ವಿಚಾರವೆಂದು ಸಹಾಯ ಮಾಡುತ್ತೇನೆ ಹೇಳಿದ್ದರು.

ಇದರ ಜೊತೆ ದರ್ಶನ್ ಕೇಸ್ ಬಗ್ಗೆ ಮಾತನಾಡಿದಾಗ ನಿನ್ನೆ ಅಭಿಮಾನ ಬಳಗ ಬಾಸ್ ಬಾಸ್ ಅಂತ ಕೂಗಿದ್ರು,

ಆದ್ರೆ ನಂಗೆ ಯಾವ ಬಾಸ್ ಗೊತ್ತಿಲ್ಲ, ಒಂದೊಂದು ಮಾಧ್ಯಮಗಳಲ್ಲಿ ಒಂದೊಂದು ರೀತಿ ಬರ್ತಾ ಇದೆ.

ಹಾಗಾಗಿ ನಾನು ಗೃಹ ಸಚಿವ ಅಲ್ಲ ಮತ್ತು ಪೋಲಿಸ್ ತನಿಖೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *