Sat. Apr 19th, 2025

Kalmanja: ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ನೇತ್ರಾವತಿ ಹಾಗೂ ಮೃತ್ಯುಂಜಯ ನದಿ ಸಂಗಮ

ಕಲ್ಮಂಜ:(ಜು.30) ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಕಲ್ಮಂಜ ಗ್ರಾಮದ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಸಂಗಮವಾಗಿದೆ.

ಇದನ್ನೂ ಓದಿ; ಮಂಗಳೂರು : ನಂತೂರು ಬಳಿ ಟ್ಯಾಂಕರ್ ಹರಿದು ಪ್ರಾಣ ಕಳಕೊಂಡ ಸವಾರ..!

ಸಂಗಮದ ಬಳಿಕ ಅಲ್ಲಿನ ಅರ್ಚಕರು ನೇತ್ರಾವತಿ ನದಿಗೆ ಪೂಜೆಯನ್ನು ಸಲ್ಲಿಸಿದ್ದಾರೆ.

ಪಜಿರಡ್ಕದ ಬಳಿ ನೇತ್ರಾವತಿ ನದಿಯ ಮಟ್ಟ ಹೆಚ್ಚಾಗಿದ್ದರಿಂದ, ನೇತ್ರಾವತಿ ನದಿ ಹಾಗೂ ಮೃತ್ಯುಂಜಯ ನದಿ ಸೇರಿ ಸಂಗಮವಾಗಿರುವ ಅಪೂರ್ವ ಸನ್ನಿವೇಶ ನಡೆದಿದೆ.

Leave a Reply

Your email address will not be published. Required fields are marked *