Sat. Apr 19th, 2025

Nidle: ಸಿಡಿಲು ಬಡಿದು ಮನೆ ಹಾನಿಗೊಳಗಾದ ರಾಜೇಂದ್ರ ಅವರಿಗೆ ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಸಹಾಯಹಸ್ತ

ನಿಡ್ಲೆ :(ಅ.2) ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ.) ಇದರ ವತಿಯಿಂದ ನಿಡ್ಲೆ ಗ್ರಾಮದ ಗಾಣಂತಿ ನಿವಾಸಿ ರಾಜೇಂದ್ರ ಗೌಡ ರವರ ಮನೆಗೆ

ಇದನ್ನೂ ಓದಿ: ⭕ಕೊಕ್ಕಡ : ಕಾರು ರಿವರ್ಸ್ ತೆಗೆಯುತ್ತಿದ್ದಾಗ ಕಾರಿನಡಿಗೆ ಬಿದ್ದು ಬಾಲಕ ಸಾವು

ಇತ್ತೀಚಿಗೆ ಸಿಡಿಲು ಬಡಿದು ಅಪಾರ ಹಾನಿ ಉಂಟಾಗಿತ್ತು. ಸ್ಥಳಕ್ಕೆ ಟ್ರಸ್ಟ್ ನ ಪ್ರಮುಖರು ಭೇಟಿ ನೀಡಿ ಧನ ಸಹಾಯ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ವಿಜಯ ಗೌಡ ವೇಣೂರು, ಶ್ರೀನಿವಾಸ ಗೌಡ ಬೆಳಾಲು, ಭರತ್ ಬಂಗಾಡಿ, ಸೂರಜ್ ವಳoಬ್ರ, ವಸಂತ ಗೌಡ ಮರಕ್ಕಡ,

ನವೀನ್ ಬಿ.ಕೆ, ಸತೀಶ್ ಬೆದ್ರಬೆಟ್ಟು, ದಿನೇಶ್ ಗೌಡ ಕುಳೆಂಜಿರೋಡಿ, ರಾಜೇಶ್ ತ್ರಿಶೂಲ್, ನಿಡ್ಲೆ ಸಮಿತಿ ಸದಸ್ಯರಾದ ಗಿರೀಶ್ ಬಾರೆಗುಡ್ಡೆ ಹಾಗೂ ಮನೆಯವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *