Wed. Jul 23rd, 2025

ಮಿತ್ತಬಾಗಿಲು:(ಜ.31) ಮನೆಯ ಬೀಗ ಮುರಿದು ನಗದು ಕಳವು ಮಾಡಿದ ಘಟನೆ ಕಿಲ್ಲೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ಬಂಟ್ವಾಳ: ಕರಾವಳಿಯ ಗ್ರಾಮೀಣ ಭಾಗದ ಕೃಷಿ ಕುಟುಂಬದ ವಿದ್ಯಾರ್ಥಿನಿ ಎಸ್.ಐ.ಆಗಿ ನೇಮಕ

ಕಿಲ್ಲೂರು ಯಶೋಧರ ಮತ್ತು ವೇದಾವತಿ ದಂಪತಿಯ ಮನೆಯಲ್ಲಿ ಕಳ್ಳತನ ನಡೆದಿದೆ.

ಜ.29 ರಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಹೊಡೆದು, ಗಾಡ್ರೇಜಿನಿಂದ ಸುಮಾರು 25,000 ರೂ. ನಗದು ಕಳವಾಗಿದ್ದು, ಬೆಳ್ತಂಗಡಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *