Sun. Feb 23rd, 2025

Ujire: ಶ್ರೀ ಜನಾರ್ದನ ಸ್ವಾಮಿ ವಿಜಯಗೋಪುರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ವಿಜಯ ಗೋಪುರದ ಅಧ್ಯಕ್ಷರಾದ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ರವರಿಗೆ ಆಹ್ವಾನ

ಉಜಿರೆ:(ಫೆ.14) ಶ್ರೀ ಜನಾರ್ದನ ಸ್ವಾಮಿ ವಿಜಯ ಗೋಪುರದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣವನ್ನು

ಇದನ್ನೂ ಓದಿ: ಧರ್ಮಸ್ಥಳ: 40 ವರ್ಷಗಳ ಇತಿಹಾಸವಿರುವ ಸುನಿಲ್ ಟೆಕ್ಸ್‌ ಟೈಲ್ಸ್ ನ ನೂತನ ಜವಳಿ ಅಂಗಡಿ ಶುಭಾರಂಭ

ವಿಜಯ ಗೋಪುರದ ಅಧ್ಯಕ್ಷರಾದ ಶ್ರೀ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ರವರಿಗೆ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರು ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಆಮಂತ್ರಣ ನೀಡಿ ಆಹ್ವಾನಿಸಿದರು.

Leave a Reply

Your email address will not be published. Required fields are marked *