ಉರುವಾಲು :(ಮೇ.31) ಮೇ 30 ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಉರುವಾಲು ಗ್ರಾಮ ಕಾರಿಂಜ ಬಾಯಿತ್ತಾರ್ ಪಿಲಿಕಲ್ ನಿವಾಸಿ ವಿನೋದ್ ಸಾಲಿಯಾನ್ ರವರ

ಮನೆಯ ಪಕ್ಕದಲ್ಲಿ ಗುಡ್ಡ ಕುಸಿದು ಕೃಷಿಗೆ ಅಪಾರ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.





ಉರುವಾಲು :(ಮೇ.31) ಮೇ 30 ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಉರುವಾಲು ಗ್ರಾಮ ಕಾರಿಂಜ ಬಾಯಿತ್ತಾರ್ ಪಿಲಿಕಲ್ ನಿವಾಸಿ ವಿನೋದ್ ಸಾಲಿಯಾನ್ ರವರ
ಮನೆಯ ಪಕ್ಕದಲ್ಲಿ ಗುಡ್ಡ ಕುಸಿದು ಕೃಷಿಗೆ ಅಪಾರ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.