Tue. Jun 24th, 2025

Ujire: ಅಸೌಖ್ಯದಿಂದ ಟಿ.ಬಿ. ಕ್ರಾಸ್ ನಿವಾಸಿ ಸಂದೀಪ್ ನಿಧನ

ಉಜಿರೆ:(ಜೂ.24) ಅಸೌಖ್ಯದಿಂದ ಯುವಕನೋರ್ವ ನಿಧನ ಹೊಂದಿದ ಘಟನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಇದನ್ನೂ ಓದಿ: ⭕NEET Examination: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತೆಂದು ಮಗಳಿಗೆ ನಿರ್ದಯವಾಗಿ ರಾತ್ರಿಯಿಡಿ ಥಳಿಸಿ ಕೊಂದ ತಂದೆ

ಟಿ.ಬಿ. ಕ್ರಾಸ್ ನಿವಾಸಿ ಸಂದೀಪ್ (27ವ) ಅಸೌಖ್ಯದಿಂದ ನಿಧನ ಹೊಂದಿದ ಯುವಕ.

ಮೃತರು ತಂದೆ , ತಾಯಿ ಸಹೋದರ ಅವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *