ಉಜಿರೆ:(ಜೂ.25) ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘದ ಅಧ್ಯಕ್ಷೆಯಾಗಿ ದ್ವಿತೀಯ ವಾಣಿಜ್ಯಶಾಸ್ತ್ರದ ವಿದ್ಯಾರ್ಥಿನಿ ಹಂಸಿನಿ ಭಿಡೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ⭕ಬೆಳ್ತಂಗಡಿ: ಮಹಿಳೆ ನಾಪತ್ತೆ
ಉಪಾಧ್ಯಕ್ಷನಾಗಿ ದ್ವಿತೀಯ ವಿಜ್ಞಾನದ ಯಶಸ್ವಿ, ಪ್ರಧಾನ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನದ ಪ್ರಸನ್ನಾ ಆಯ್ಕೆಯಾಗಿದ್ದಾರೆ.
ತರಗತಿ ಕಾರ್ಯದರ್ಶಿಗಳಾಗಿ ದ್ವಿತೀಯ ವಿಜ್ಞಾನದ ರಾಮಕಿಶೋರ್ , ಕಾರ್ತಿಕ್ ಡಿ.ಎಂ , ಅನ್ವಿತಾ ಹೆಬ್ಬಾರ್ , ಫಾತಿಮಾ ಇಶಾನಾ ಅಬೂಬಕ್ಕರ್ , ದ್ವಿತೀಯ ವಾಣಿಜ್ಯಶಾಸ್ತ್ರದ ಸುದರ್ಶನ್ ,


ದ್ವಿತೀಯ ಕಲಾವಿಭಾಗದ ಪ್ರಣವಕೃಷ್ಣ, ಧರೇಶ್, ನಿಜ ಕುಲಾಲ್ , ಪ್ರಥಮ ವಿಜ್ಞಾನದ ವಿಷ್ಣುಪ್ರಸಾದ್, ಸೃಜನ್, ಅಹಲ್ಯಾ ಬೆಂಡೆ , ಸಹನಾ ಎಂ ನಾವಡೆ , ಪ್ರಥಮ ವಾಣಿಜ್ಯಶಾಸ್ತ್ರದ ಟಿ. ಕಾರ್ತಿಕ್ ನಾಯಕ್ , ಶಶಾಂಕ್, ಪ್ರಥಮ ಕಲಾವಿಭಾಗದ ಸ್ಫೂರ್ತಿ, ಕವನ ಇವರು ಆಯ್ಕೆಯಾಗಿದ್ದಾರೆ.

