ಮುಂಡಾಜೆ:(ಜು.11) ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ಅಧೀನ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮುಂಡಾಜೆ ಪ್ರೌಢಶಾಲೆ (ಅನುದಾನಿತ), ಇದರ 2025-26 ನೇ ಸಾಲಿನ ಶಾಲಾ ನಾಯಕನಾಗಿ 10 ನೇ ತರಗತಿ ವಿದ್ಯಾರ್ಥಿ ಚಂದನ್,

ಇದನ್ನೂ ಓದಿ: 🟢ಬೆಳಾಲು: ಶಿಕ್ಷಕ ರಕ್ಷಕ ಸಂಘ ರಚನೆ ಮತ್ತು ಪೋಷಕರಿಗೆ ಮಾಹಿತಿ ಕಾರ್ಯಕ್ರಮ
ಉಪನಾಯಕನಾಗಿ 9 ನೇ ತರಗತಿ ವಿದ್ಯಾರ್ಥಿ ಅಭಿಷೇಕ್, ಕಾರ್ಯದರ್ಶಿಯಾಗಿ 10 ನೇ ತರಗತಿ ವಿದ್ಯಾರ್ಥಿ ಕುಮಾರಿ ಪೂಜಾಶ್ರೀ ಹಾಗೂ ಜೊತೆ ಕಾರ್ಯದರ್ಶಿಯಾಗಿ 9ನೇ ತರಗತಿ ವಿದ್ಯಾರ್ಥಿ ಕುಮಾರಿ ತೃಪ್ತಿ ಇವರು ಆಯ್ಕೆ ಆಗಿರುತ್ತಾರೆ.



