Sun. Jul 27th, 2025

ಮಂಗಳೂರು: (ಜು.26)ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿರುವ ಪ್ರಕರಣ ಸಂಬಂಧ ಮಂಗಳೂರು ಐಬಿಗೆ ಎಸ್.ಐ.ಟಿ ತನಿಖೆಗಾಗಿ ಅಧಿಕಾರಿಗಳ ಮುಂದೆ

ಇದನ್ನೂ ಓದಿ: ⭕ಪ್ರೀತಿ ಮಾಯೇ ಹುಷಾರು – MBA ವಿದ್ಯಾರ್ಥಿನಿಗೆ ಕಾರು ಚಾಲಕನ​ ಮೇಲೆ ಲವ್

ಮುಖಕ್ಕೆ ಕಪ್ಪು ಬಣ್ಣದ ಕವರ್ ಹಾಕಿಕೊಂಡು ದೂರುದಾರ ವ್ಯಕ್ತಿ ತಮ್ಮ ಲಾಯರ್ ಗಳೊಂದಿಗೆ ಡಿಐಜಿ ಅನುಚೇತ್ ಮುಂದೆ ಹಾಜರಾಗಿದ್ದಾನೆ ಎಂದು ವರದಿಯಾಗಿದೆ. ಜು.26ರರಂದು ಬೆಳಗ್ಗೆ ಆಗಮಿಸಿದ ವ್ಯಕ್ತಿ, ಎಸ್ ಐ ಟಿ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *