ಉಜಿರೆ:(ಆ.11) ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದ ಆಶ್ರಯದಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆಯು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಡಾ.ಎಂ.ಎಂ. ದಯಾಕರ್ ಅಧ್ಯಕ್ಷರು ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ (ರಿ.) ಕಳೆಂಜ, ವಿಷ್ಣು ಮರಾಠೆ ಅದ್ಯಕ್ಷರು ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ, ಪದ್ಮನಾಭ ಶೆಟ್ಟಿಗಾರ್ ಹಿಂದೂ ಮುಖಂಡರು ಉಜಿರೆ, ರಮೇಶ್ ಧರ್ಮಸ್ಥಳ ಕಾರ್ಯದರ್ಶಿ ವಿ.ಹಿಂಪ. ಬೆಳ್ತಂಗಡಿ ಪ್ರಖಂಡ, ಸಂತೋಷ್ ಅತ್ತಾಜೆ ವಿ.ಹಿಂ.ಪ ಗೋರಕ್ಷಾ ಪ್ರಮುಖ್ ಬೆಳ್ತಂಗಡಿ ಪ್ರಖಂಡ,

ಮೋಹನ್ ಬೆಳ್ತಂಗಡಿ ವಿ.ಹಿಂ.ಪ ಸೇವಾ ಪ್ರಮುಖ್, ನಾಗೇಶ್ ಕಲ್ಮಂಜ ಪ್ರಚಾರ ಪ್ರಸಾರ ಪ್ರಮುಖ್ ವಿ.ಹಿಂ.ಪ ಬಜರಂಗದಳ ಬೆಳ್ತಂಗಡಿ ಪ್ರಖಂಡ, ಮನೀಷ್ ಉಜಿರೆ ವಿ.ಹಿಂ.ಪ ಬಜರಂಗದಳ ಬಲೋಪಾಸನಾ ಪ್ರಮುಖ್ ಬೆಳ್ತಂಗಡಿ ಪ್ರಖಂಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

