Thu. Oct 30th, 2025

ಉಜಿರೆ: ಕೇದಾರನಾಥಕ್ಕೆ ಉಜಿರೆ ಎಸ್‌.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿಗಳು ಭೇಟಿ – ಕೇದಾರನಾಥದಲ್ಲಿ ರಾರಾಜಿಸಿದ ಧರ್ಮಸ್ಥಳದ “ಸತ್ಯಮೇವ ಜಯತೆ” ಬ್ಯಾನರ್

ಉಜಿರೆ: ಕೇದಾರನಾಥವು ಉತ್ತರಾಖಂಡದ ಹಿಮಾಲಯದಲ್ಲಿರುವ ಶಿವನ ದೇವಾಲಯ, ಇದು ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇಲ್ಲಿ ಶಿವನನ್ನು ಭಗವಾನ್‌ ಕೇದಾರನಾಥನೆಂದು ಪೂಜಿಸಲಾಗುತ್ತದೆ ಮತ್ತು ಈ ಸ್ಥಳವು ಹಿಂದೂಗಳಿಗೆ ಅತ್ಯಂತ ಪವಿತ್ರ ತೀರ್ಥಯಾತ್ರಾ ಸ್ಥಳವಾಗಿದೆ.

ಒಟ್ಟು 13 ಆಸ್ಪತ್ರೆಯ ಸಿಬ್ಬಂದಿಗಳು ಕೇದಾರನಾಥಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳದ “ಸತ್ಯಮೇವ ಜಯತೆ” ಬ್ಯಾನರ್ ಕೇದಾರನಾಥದಲ್ಲಿ ರಾರಾಜಿಸಿತು.

Leave a Reply

Your email address will not be published. Required fields are marked *