ಬೆಳ್ತಂಗಡಿ:(ಅ.31) ಲಾಯಿಲದಲ್ಲಿ ಮಂಗಳೂರು ವಿಭಾಗಕ್ಕೆ ಸೇರಿದ ಕೆ.ಎಸ್. ಆರ್.ಟಿಸಿ ಬಸ್ ಹಾಳಾಗಿ ನಿಂತಿದ್ದು, ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಉಂಟಾಗಿ

ಇದನ್ನೂ ಓದಿ : ⭕ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ
ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು ಸ್ಥಳೀಯರ ಸಹಕಾರದಿಂದ ಬಸ್ಸನ್ನು ರಸ್ತೆಯ ಬದಿಗೆ ತಳ್ಳಿ ಇಡಲಾಯಿತು.





