Sat. Jun 7th, 2025

ಬಂಟ್ವಾಳ:(ಜೂ.7) ವಿದ್ಯಾರ್ಥಿಯೋರ್ವ ಸ್ನಾನಕ್ಕೆ ಕೆರೆಗೆ ಇಳಿದು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರಿಂಜದಲ್ಲಿ ನಡೆದಿದೆ‌.

ಇದನ್ನೂ ಓದಿ: ⭕Kasaragod : ಅಯ್ಯೋ ದುರ್ವಿಧಿಯೇ ಯಮನಾಗಿ ಬಂದ ಅಪ್ಪನ ಕಾರು

ಚೇತನ್ (17) ಮೃತ ಯುವಕ.

ಮೃತನನ್ನು ಕಾರಿಂಜೆ ಕಂಗಿಹಿತ್ಲು ನಿವಾಸಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *