ಉಜಿರೆ:(ಜೂ.24) ಅಸೌಖ್ಯದಿಂದ ಯುವಕನೋರ್ವ ನಿಧನ ಹೊಂದಿದ ಘಟನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಟಿ.ಬಿ. ಕ್ರಾಸ್ ನಿವಾಸಿ ಸಂದೀಪ್ (27ವ) ಅಸೌಖ್ಯದಿಂದ ನಿಧನ ಹೊಂದಿದ ಯುವಕ.
ಮೃತರು ತಂದೆ , ತಾಯಿ ಸಹೋದರ ಅವರನ್ನು ಅಗಲಿದ್ದಾರೆ.




ಉಜಿರೆ:(ಜೂ.24) ಅಸೌಖ್ಯದಿಂದ ಯುವಕನೋರ್ವ ನಿಧನ ಹೊಂದಿದ ಘಟನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಟಿ.ಬಿ. ಕ್ರಾಸ್ ನಿವಾಸಿ ಸಂದೀಪ್ (27ವ) ಅಸೌಖ್ಯದಿಂದ ನಿಧನ ಹೊಂದಿದ ಯುವಕ.
ಮೃತರು ತಂದೆ , ತಾಯಿ ಸಹೋದರ ಅವರನ್ನು ಅಗಲಿದ್ದಾರೆ.