ಬಹುಮಾನ್ಯರಾದ ತಾಜುಲ್ ಉಲಮಾ ಉಳ್ಳಾಲ ತಂಙಳ್ ಪುತ್ರರಾದ ಹಾಗೂ ಸಮಸ್ತ ಕೇರಳ ಜಮೀಯತುಲ್ ಉಲಮಾ ಕೇಂದ್ರಿಯ ಕೌನ್ಸಿಲ್ ಸದಸ್ಯ, ಜಾಮಿಯಾ ಸಅದಿಯ್ಯ ಪ್ರಧಾನ ಕಾರ್ಯದರ್ಶಿ, ಉಳ್ಳಾಲ ಖಾಝಿಯೂ ಆಗಿರುವಂತಹ ಸೈಯದ್ ಫಝಲ್ ಕೋಯಮ್ಮ ತಂಬಳ್ ಕೂರತ್ ಅವರು ವಫಾತಾದರು ಎಂಬ ದುಃಖಕರ ವಾರ್ತೆ ಬಂದಿದೆ. ಅಲ್ಲಾಹನು ಅವರಿಗೆ ಜನ್ನಾತುಲ್ ಫಿರ್ದೋಸ್ ನಲ್ಲಿ ಉನ್ನತ ದರ್ಜೆ ನೀಡಿ ಅನುಗ್ರಹಿಸಲಿ. ಅವರನ್ನು ಬೆಂಬಲಿಸುವ ಅಪಾರವಾದ ಅನುಯಾಯಿಗಳಿಗೆ, ಶಿಷ್ಯ ವರ್ಗಕ್ಕೆ ಮತ್ತು ಅವರ ಕುಟುಂಬಸ್ಥರಿಗೆ, ಹಿತೈಷಿಗಳಿಗೆ ತಂಜಳ್ ರವರ ಆಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಎಂದು ಬೆಳ್ತಂಗಡಿ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾದ ರಮೀಝ್ ರಾಝ ರವರು ಆಶಿಸಿದರು.
Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.
Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.
Klasik masa oyunlarından slotlara kadar bahis siteleri çeşitliliği sunuluyor.
ಸೈಯದ್ ಕೂರತ್ ತಂಗಳ್ ನಿಧನಕ್ಕೆ ಸಂತಾಪ : ರಮೀಝ್ ರಾಝ

