ಉಜಿರೆ : (ಆ.19) ರಕ್ಷಾಬಂಧನ ಹಬ್ಬದ ಅಂಗವಾಗಿ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ), ಉಜಿರೆ ಇಲ್ಲಿ ಎಲ್ಲಾ ತರಗತಿಯ ವಿದ್ಯಾರ್ಥಿನಿಯರಿಂದಲೂ ರಾಖಿ ತಯಾರು ಮಾಡಿ ತಮ್ಮ ತರಗತಿಯ ಸಹಪಾಠಿಗಳಿಗೆ ರಾಖಿ ಕಟ್ಟುವ ಸಂಪ್ರದಾಯವನ್ನು ಆಚರಿಸಲಾಯಿತು.
![](https://uplustv.com/wp-content/uploads/2024/08/ಮುಳಿಯ.jpg)
![](https://uplustv.com/wp-content/uploads/2024/08/ಮಹಾವೀರ-683x1024.jpg)
ಕಾರ್ಯಕ್ರಮದಲ್ಲಿ ಹಬ್ಬದ ಮಹತ್ವವನ್ನು ತಿಳಿಸಲಾಯಿತು ಹಾಗೂ ಅಣ್ಣ ತಂಗಿ ಬಾಂಧವ್ಯದ ಕುರಿತು ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನೀಡಲಾಯಿತು.
![](https://uplustv.com/wp-content/uploads/2024/08/WhatsApp-Image-2024-08-01-at-18.47.32_fec512cd-1-1024x777.jpg)
ಇದನ್ನೂ ಓದಿ: 🔴ಬೆಳ್ತಂಗಡಿ: ICYM ಮತ್ತು YCS ಬೆಳ್ತಂಗಡಿ ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನ
![](https://uplustv.com/wp-content/uploads/2024/08/WhatsApp-Image-2024-07-12-at-16.54.12_23b03a5a.jpg)
![](https://uplustv.com/wp-content/uploads/2024/08/siri-1024x757.jpg)
ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
![](https://uplustv.com/wp-content/uploads/2024/08/ad521248-402c-47be-ac98-f8da3e6083d1-1024x621.jpg)
ಶಿಕ್ಷಕಿ ಸವಿತಾ ವೇದಪ್ರಕಾಶ್ ಸಂಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಾತ್ವಿಕ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿ ಇನಿಕ ವಂದಿಸಿದರು.
![](https://uplustv.com/wp-content/uploads/2024/08/51b5a0cd-f9b6-499f-a45b-f15e5ee2ea78-1-1024x1024.jpg)
![](https://uplustv.com/wp-content/uploads/2024/08/057b1d26-13c1-450b-9ca4-33b6e7226863-810x1024.jpg)