Tue. Apr 8th, 2025

Kadaba : ಸ್ಕೂಟಿ ಮೇಲೆ ಬಿದ್ದ ಮರ – ಸವಾರ ಸ್ಥಳದಲ್ಲೇ ಸ್ಪಾಟ್ ಡೆತ್*

ಕಡಬ : (ನ.2)ಚಲಿಸುತ್ತಿದ್ದ ಸ್ಕೂಟಿಗೆ ಮರ ಬಿದ್ದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರದಂದು ಪಂಜದ ಕಡಬ ರಸ್ತೆಯ ಪುಳಿಕುಕ್ಕು ಎಂಬಲ್ಲಿ ನಡೆದಿದೆ.

ಸುಬ್ಬಣ್ಣ ಗೌಡ ಎಂಬವರ ಮಗ ಎಡಮಂಗಲ ಸಿಎ ಬ್ಯಾಂಕಿನ ನಿತ್ಯನಿಧಿ ಸಂಗ್ರಹಕಾರ ಸೀತಾರಾಮ (58) ಎಂಬವರು ಮೃತಪಟ್ಟವರು.

ಮನೆಗೆ ಕೋಳಿ ತರುತ್ತಿರುವಾಗ ಈ ಘಟನೆ ಸಂಭವಿಸಿದ್ದು,ಅರಣ್ಯ ಇಲಾಖೆಯ ಅಸಡ್ಡೆ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *