ಪೆರ್ನಾಜೆ:(ಫೆ.4) ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಯುನಿವರ್ಸಿಟಿ ಮೈಸೂರು ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಜೂನಿಯರ್ ವಿಭಾಗದಲ್ಲಿ ಸ್ವರ ಸಿಂಚನ ಸಂಗೀತ ಶಾಲೆಯ
ಇದನ್ನೂ ಓದಿ: ಪೆರ್ನಾಜೆ: ಬೆಂಗಳೂರು ಅರಮನೆ ಮೈದಾನದಲ್ಲಿ ಹವ್ಯಕ ಸಮ್ಮೇಳನದಲ್ಲಿ ಜನರನ್ನು ಆಕರ್ಷಿಸಿದ ವಿಂಟೇಜ್ ಕಾರು..!
ಆರು ಮಂದಿ ಹಾಗೂ ಸೀನಿಯರ್ ವಿಭಾಗದಲ್ಲಿ ಐದು ಮಂದಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ ಶೇಕಡ 100% ಫಲಿತಾಂಶ ದಾಖಲಿಸಿದೆ ಎಂದು ಸ್ವರ ಸಿಂಚನ ಸಂಗೀತ ಶಾಲೆಯ ಶಿಕ್ಷಕಿ ಶ್ರೀಮತಿ ಸವಿತಾ ಕೋಡಂದೂರು ತಿಳಿಸಿದ್ದಾರೆ.
ಜೂನಿಯರ್ ವಿಭಾಗದಲ್ಲಿ : ಅಶ್ವಿನಿ, ಸಾತ್ವಿಕ, ರಿತ್ವಿಕ ಇಂಚರ ,ಶ್ರೀಮತಿ ಪುಷ್ಪ ಬಲ್ಲಾಳ್ ಹಾಗೂ ಶ್ರೀಮತಿ ವಾಣಿ
ಸೀನಿಯರ್ ವಿಭಾಗದಲ್ಲಿ : ಶ್ರೀಮತಿ ಪ್ರತಿಭಾ, ಪಲ್ಲವಿ ,ಭಾಗ್ಯಶ್ರೀ , ಕಿರಣ್ ಶ್ರೀ, ಮನೋಜ್ಞ.
ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸ್ವರ ಸಿಂಚನ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸುಗಮ ಸಂಗೀತ ಮಧುರ ಗಾನ ವೈಭವ ನಡೆಯಿತು.