Thu. Jul 3rd, 2025

Ujire: ಕೆ.ಎಸ್.ಎಂ.ಸಿ.ಎ ಉಜಿರೆ ಘಟಕದ ವತಿಯಿಂದ ವಿಜಯರತ್ನ ಪ್ರಶಸ್ತಿ ವಿಜೇತ ಸುಮಂತ್ ಕುಮಾರ್ ಜೈನ್ ರವರಿಗೆ ಸನ್ಮಾನ

ಉಜಿರೆ: (ಜು.2)ಕೆ.ಎಸ್.ಎಂ.ಸಿ.ಎ ಉಜಿರೆ ಘಟಕ ವತಿಯಿಂದ ವಿಜಯರತ್ನ ಪ್ರಶಸ್ತಿ ವಿಜೇತ ಎಕ್ಸೆಲ್ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಜೈನ್ ರವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.

ಇದನ್ನೂ ಓದಿ: 🔴ಬೆಳ್ತಂಗಡಿ: ಕಾರಿನಲ್ಲೇ ಮಹಿಳೆಗೆ ಪ್ರಥಮ ಹೆರಿಗೆ!

ಕಾರ್ಯಕ್ರಮದಲ್ಲಿ ಘಟಕದ ನಿರ್ದೇಶಕರಾದ ಫಾ!ಬಿಜು ಮ್ಯಾಥ್ಯೂ ಅಂಬಟ್ ಹಾಗೂ ಅಧ್ಯಕ್ಷರಾದ ಜೋಬಿ ಮುಳವನ ಮಾಚಾರ್, ಸದಸ್ಯರಾದ ಜೇಮ್ಸ್ ನೆಲ್ಲಿಕುನ್ನೆಲ್,

ಸಣ್ಣಿ ಬೆಳಾಲು ಮತ್ತು ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿಯ ಸದಸ್ಯರು ಸೆಬಾಸ್ಟಿಯನ್ ಪಿ ಸಿ, ಕ್ಯಾಥೊಲಿಕ್ ಕಾಂಗ್ರೆಸ್ ಗ್ಲೋಬಲ್ ಕಾರ್ಯದರ್ಶಿ ಜೈಸನ್ ಪಟ್ಟೆರಿಲ್ ಹಾಗೂ ಕ್ಯಾಥೊಲಿಕ್ ಕಾಂಗ್ರೆಸ್ ಗ್ಲೋಬಲ್ ಯೂತ್ ಕೌನ್ಸಿಲ್ ಕಾರ್ಡಿನೇಟರ್ ರೊಬಿನ್ ಓಡಂಪಳ್ಳಿ, ಕ್ರೈಸ್ಟ್ ಅಕಾಡೆಮಿ ಸೋಮಂತಡ್ಕ ಇದರ ಪ್ರಾಂಶುಪಾಲರಾದ ಜಾರ್ಜ್ ಪುದಿಯೆಡತ್ ಇವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *